*ಶ್ರೀಂ ಶ್ರೀ ಕಂ ಕಪಿಲಾಯ ನಮಃ*
ಬೆಳಗು ಜಾವದಿ ಬಾರೋ ಹರಿಯೇ ನಿನ್ನ ಚರಣಕಮಲ ತೊಳೆದು ಜಲಪಾನ ಮಾಡುವನು....
*"ನಡುಪುರೇಶ" ಅಂಕಿತರಾದ ನಡುವಲ ಕೊಪ್ಪದ "ರಾಘವಾರ್ಯರ" ಮಣ್ಕಲೇರಿ ಹನುಮಂತ ದೇವರನ್ನು ಗ್ರಾಮ್ಯ ಭಾಷೆಯಿಂದಲೇ ಸ್ತುತಿಗೈದರು. ರೋಚಕವಾಗಿದೆ.*"ಟಣ್ಣನೇ ವಾರಿಧಿಯ _ ದಣ್ಕೊಳದಲೆ ಹಾರಿ _
ಕೆಣ್ಕಿದಾ ರಕ್ಕಸರ _ ನೊಣ್ಕ ಸರಿ ವರಸಿ _
ಹೆಣ್ಕಳ್ಳ ರಾವಣನ _ ಮಣ್ಕೋಟಿ ಪುರವನ್ನು
ಸುಣ್ಕಲ್ಲು ಸುಟ್ಟಂತೆ ಕ್ಷಣ್ಕೆ ಸುಟ್ಹನುಮಾ"
"ಎಣ್ಕಿಲ್ಲದಾ ಮಹಿಮ _ ಮಣ್ಕಲ್ಯೇರ್ಹನುಮಾ"*ಶ್ರೀ ಹಯಗ್ರೀವಾಯ ನಮಃ*
*ಶ್ರೀ ವಾದಿರಾಜ ಗುರುಭ್ಯೋ ನಮಃ*
🍁🙏🙏🙏🍁

YOU ARE READING
ದಾಸ ಸಾಹಿತ್ಯ
Poetry*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...